ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೨ -೨೩ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ನಾಟಕ ಪ್ರಯೋಗ
ಭಟ್ಟನಾರಾಯಣ ವಿರಚಿತ
ವೇಣೀಸಂಹಾರ
ಕನ್ನಡರೂಪ: ಮೈಸೂರು ಸೀತಾರಾಮ ಶಾಸ್ತ್ರಿ
ನಿರ್ದೇಶನ: ಸಾಲಿಯಾನ್ ಉಮೇಶ್ ನಾರಾಯಣ
ಸಂಗೀತ: ಅರುಣಕುಮಾರ ಎಂ.
ವಸ್ತ್ರ ವಿನ್ಯಾಸ: ಫಣಿಯಮ್ಮ
ಕಲಾ ವಿನ್ಯಾಸ: ಸತೀಶ್ ಪುರಪ್ಪೇಮನೆ
ದಿನಾಂಕ: ೨೨ ಮತ್ತು ೨೩ ಅಕ್ಟೋಬರ್ , ೨೦೨೨
ಸಮಯ: ಸಂಜೆ ೭ಕ್ಕೆ.
ಸ್ಥಳ: ನೀನಾಸಮ್ ಸಭಾಂಗಣ
ಉಚಿತ ಪ್ರವೇಶ