ನೀನಾಸಮ್, ಹೆಗ್ಗೋಡು
ಆಹ್ವಾನಿತ ನಾಟಕ ಪ್ರದರ್ಶನ
ರಂಗಾಯಣ, ಮೈಸೂರು ತಂಡದ ನಾಟಕ
ಕಸಾಂದ್ರ ಮತ್ತು ಸತಿ
ರಚನೆ: ಎಚ್.ಎಸ್. ಶಿವಪ್ರಕಾಶ್
ನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ
ದಿನಾಂಕ: ೧೭ ನವೆಂಬರ್ ೨೦೨೩, ಶುಕ್ರವಾರ
ಸಮಯ: ಸಂಜೆ ೭ಕ್ಕೆ
ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು
ಉಚಿತ ಪ್ರವೇಶ
ತಮಗೆ ಸ್ವಾಗತ