ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೩-೨೪ರ ವಿದ್ಯಾರ್ಥಿಗಳ ಅಭ್ಯಾಸಮಾಲಿಕೆಯ ಯಕ್ಷಗಾನ ಹೆಜ್ಜೆಗಾರಿಕೆ
ಒಡ್ಡೋಲಗ
ಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿ.
ಭಾಗವತರು: ದಿನೇಶ್ ಭಟ್ ಯಲ್ಲಾಪುರ.
ಮದ್ದಳೆ: ಅರುಣಕುಮಾರ ಎಂ.
ಚಂಡೆ: ರೋಹಿತ್ ಎಸ್.
ದಿನಾಂಕ: ೨ ಆಗಸ್ಟ್, ೨೦೨೩
ಸಮಯ: ಸಂಜೆ ೭ಕ್ಕೆ.
ಸ್ಥಳ: ನೀನಾಸಮ್ ಸಭಾಭವನ
ಉಚಿತ ಪ್ರವೇಶ
ತಮಗೆ ಸ್ವಾಗತ