ನೀನಾಸಮ್ ಕಾರ್ಯಕ್ರಮ

ದಿ| ಕೆ. ವಿ. ಸುಬ್ಬಣ್ಣ ಸ್ಮರಣೆ

ವಿಶೇಷ ಉಪನ್ಯಾಸ

‘ಪಶ್ಚಿಮಘಟ್ಟಗಳ ಸಂರಕ್ಷಣೆ: ಅವಕಾಶ ಮತ್ತು ಸವಾಲುಗಳು’

ಡಾ| ಟಿ.ವಿ. ರಾಮಚಂದ್ರ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

ದಿನಾಂಕ: ೧೬ ಜುಲೈ ೨೦೨೩, ಭಾನುವಾರ

ಸಮಯ: ಸಂಜೆ ೪ ಕ್ಕೆ. 

ಸ್ಥಳ: ನೀನಾಸಮ್ ಸಭಾಭವನ