೨೦೨೪-೨೫ನೆಯ ಸಾಲಿನ ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ವರ್ಷಾಂತ್ಯದ ನಾಟಕೋತ್ಸವ
ಮೇ ೧೧, ಭಾನುವಾರ
ಮದರ್ ಕರೇಜ್ ಮತ್ತು ಅವಳ ಮಕ್ಕಳು
ರಚನೆ: ಬ್ರೆಖ್ಟ್, ನಿರ್ದೇಶನ: ಡಾ. ಎಂ. ಗಣೇಶ
ಮೇ ೧೨, ಸೋಮವಾರ
ಕದಡಿದ ನೀರು
ರಚನೆ: ಜಿ.ಬಿ. ಜೋಷಿ, ನಿರ್ದೇಶನ: ಮಂಜು ಕೊಡಗು
ಮೇ ೧೩, ಮಂಗಳವಾರ
ದರೋಡೆಕೋರರು
ರಚನೆ: ಫ್ರೀಡ್ರಿಷ್ ಶಿಲರ್, ನಿರ್ದೇಶನ: ಗ್ಯೋಟ್ಸ್ ಲೈನವೇಬರ್
ಮೇ ೧೪, ಬುಧವಾರ
ಚೋರಪುರಾಣ
ರಚನೆ: ನಿಸರ್ಗಪ್ರಿಯ, ನಿರ್ದೇಶನ: ಮಂಜುನಾಥ ಬಡಿಗೇರ
ಮೇ ೧೫, ಗುರುವಾರ
ಕೃಷ್ಣ ನೀ ಹಳೆಯವನಲ್ಲ
ರಚನೆ: ಪುತಿನ, ನಿರ್ದೇಶನ: ಅಕ್ಷರ ಕೆ.ವಿ.
ಪ್ರತಿ ದಿನ ಸಂಜೆ ೭ ಗಂಟೆಗೆ
ಸ್ಥಳ: ಶಿವರಾಮ ಕಾರಂತ ರಂಗಮಂದಿರ ಮತ್ತು ನೀನಾಸಮ್ ಸಭಾಂಗಣ
ಉಚಿತ ಪ್ರವೇಶ
ಆತ್ಮೀಯ ಸ್ವಾಗತ