ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
2023-24ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ಪ್ರಾತ್ಯಕ್ಷಿಕೆಗಳು
ಶ್ಲೋಕ ವಾಚನ
ಮಾರ್ಗದರ್ಶನ: ನಂದ್ರೆ ಸುಬ್ಬಣ್ಣ
ಗಮಕ ಪ್ರಸ್ತುತಿ
ಮಾರ್ಗದರ್ಶನ: ಸಮುದ್ಯತಾ ವೆಂಕಟರಾಮ್
ಕೋಲಾಟ – ಮುದದಿ ಮುಕುಂದ ಸದನಕೆ ಬಂದ
ಮಾರ್ಗದರ್ಶನ: ಫಣಿಯಮ್ಮ ಹೆಚ್. ಎಸ್.
ದಿನಾಂಕ 02-09-23 ಶನಿವಾರ ಸಂಜೆ 7 ಗಂಟೆಗೆ
____________________________________________________
ಜನಪದ ಕಥನಗೀತೆ ಪ್ರಸ್ತುತಿ
ಮದಗದ ಕೆಂಚವ್ವ
ಸಂಪಾದನೆ : ಹನೂರು ಕೃಷ್ಣಮೂರ್ತಿ
ಸಂಗೀತ ವಿನ್ಯಾಸ, ನಿರ್ದೇಶನ: ಅರುಣಕುಮಾರ್ ಎಮ್
ದಿನಾಂಕ 03-09-23 ಭಾನುವಾರ ಸಂಜೆ 7 ಗಂಟೆಗೆ
ಸ್ಥಳ: ನೀನಾಸಮ್ ಸಭಾಂಗಣ, ಹೆಗ್ಗೋಡು
ಪ್ರವೇಶ ಉಚಿತ
ದಯವಿಟ್ಟು ಸಮಯಕ್ಕೆ ಸರಿಯಾಗಿ ಬನ್ನಿ