ನೀನಾಸಮ್, ಹೆಗ್ಗೋಡು ಕಾರ್ಯಕ್ರಮ
ರಂಗಾಸ್ಥೆ ಟ್ರಸ್ಟ್ (ರಿ.), ಬೆಂಗಳೂರು
ಅರ್ಪಿಸುವ ನಾಟಕ
ದ್ರೋಪತಿ ಹೇಳ್ತವ್ಳೆ
ನಿರ್ದೇಶನ: ಗಣೇಶ ಮಂದಾರ್ತಿ
ದಿನಾಂಕ: ೨೫ ಆಗಸ್ಟ್ ೨೦೨೩, ಶುಕ್ರವಾರ
ಸಮಯ: ಸಂಜೆ ೭ಕ್ಕೆ
ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು
ಉಚಿತ ಪ್ರವೇಶ
ತಮಗೆ ಸ್ವಾಗತ
ವಿ.ಸೂ.: ದಯವಿಟ್ಟು ಸಮಯಕ್ಕೆ ಸರಿಯಾಗಿ ಬನ್ನಿ.