ನೀನಾಸಮ್ ರಂಗಶಿಕ್ಷಣ ಕೇಂದ್ರದ 2023-24ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು
- ಶ್ರೀ ಅಕ್ಷಿತ್, ಕಾವೂರು (ದಕ್ಷಿಣ ಕನ್ನಡ ಜಿಲ್ಲೆ)
- ಕುಮಾರಿ ಇಂದು ಡಿ., ಭದ್ರಾವತಿ (ಶಿವಮೊಗ್ಗ ಜಿಲ್ಲೆ)
- ಕುಮಾರಿ ಐಶ್ವರ್ಯ ಮಲ್ಲಿಕಾರ್ಜುನ ಹಾದಿಮನಿ, ಮುಧೋಳ (ಬಾಗಲಕೋಟೆ ಜಿಲ್ಲೆ)
- ಶ್ರೀ ಎಂ. ಎಚ್. ಗಣೇಶ, ಮಕ್ಕಿಮನೆ (ಉತ್ತರ ಕನ್ನಡ ಜಿಲ್ಲೆ)
- ಕುಮಾರಿ ಗೌತಮಿ ವಿ. ಎಸ್., ತಿಪಟೂರು (ತುಮಕೂರು ಜಿಲ್ಲೆ)
- ಶ್ರೀ ಚೇತನ್., ಕೈಕಂಬ (ದಕ್ಷಿಣ ಕನ್ನಡ ಜಿಲ್ಲೆ)
- ಶ್ರೀ ಚಂದನ್ ಕೆ. ಆರ್., ಕಂಪಲಾಪುರ (ಮೈಸೂರು ಜಿಲ್ಲೆ)
- ಶ್ರೀ ಬಸವರಾಜ, ಗೊರೇಬಾಳ (ರಾಯಚೂರು ಜಿಲ್ಲೆ)
- ಶ್ರೀ ಮುತ್ತು ಕುಮಾರ್ ಸಿ. ಟಿ., ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ)
- ಕುಮಾರಿ ವಚನಶ್ರೀ (ರಾಯಚೂರು ಜಿಲ್ಲೆ)
- ಶ್ರೀ ವಿನೋದ್ ಕುಮಾರ್ ಆರ್., ಬೆಂಗಳೂರು ಉತ್ತರ (ಬೆಂಗಳೂರು ಜಿಲ್ಲೆ)
- ಶ್ರೀ ವಿನೋದ್ ಕುಮಾರ್, ಕುಡುದರಹಾಳ್ (ಬಳ್ಳಾರಿ ಜಿಲ್ಲೆ)
- ಶ್ರೀ ಶರತ್ ಕುಮಾರ್ ಇ. ಜಿ., ಇಂಬ್ರರಗೋಡು (ಶಿವಮೊಗ್ಗ ಜಿಲ್ಲೆ)
- ಶ್ರೀ ಶಶಾಂಕ್ ಸಿ., ಮದ್ದೂರು (ಮಂಡ್ಯ ಜಿಲ್ಲೆ)
- ಶ್ರೀ ಶ್ರೀನಿವಾಸ, ದೋರನಹಳ್ಳಿ (ಯಾದಗಿರಿ ಜಿಲ್ಲೆ)