ನೀನಾಸಮ್ ರಂಗಶಿಕ್ಷಣ ಕೇಂದ್ರದ 2022-23ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು
- ಶ್ರೀ ಅಶೋಕ್ ಕುಮಾರ್ ಸಿ., ಇಲವಾಲ (ಮೈಸೂರು ಜಿಲ್ಲೆ)
- ಕುಮಾರಿ ಅಂಕಿತ ಎನ್., ಸಾಗರ (ಶಿವಮೊಗ್ಗ ಜಿಲ್ಲೆ)
- ಕುಮಾರಿ ಚೈತ್ರಾ ನಾರಾಯಣ ನಾಯ್ಕ, ಕುಗ್ವೆ (ಶಿವಮೊಗ್ಗ ಜಿಲ್ಲೆ)
- ಶ್ರೀ ದುಂಡೇಶ್ ಹಿರೇಮಠ್, ಬಿ. ಗುಡಿಹಾಳ (ಧಾರವಾಡ ಜಿಲ್ಲೆ)
- ಶ್ರೀ ದೇವರಾಜು ಕೆ. ಟಿ., ಕರೇಗೌಡನಹಳ್ಳಿ (ತುಮಕೂರು ಜಿಲ್ಲೆ)
- ಕುಮಾರಿ ಮಮತಾ ಕೆ., ಕಲ್ಮಕಾರು(ದಕ್ಷಿಣ ಕನ್ನಡ ಜಿಲ್ಲೆ)
- ಶ್ರೀ ಮಂಜುನಾಥ್ ವಿ. ಬಡ್ಡಿ, ಬಾದಾಮಿ (ಬಾಗಲಕೋಟೆ ಜಿಲ್ಲೆ)
- ಶ್ರೀ ಮಣಿಕಂಠ ಶಿವಾನಂದ್ ಗಾಣಗಿ, (ಹುಬ್ಬಳ್ಳಿ ಜಿಲ್ಲೆ)
- ಶ್ರೀ ಮದನ್ ಕೆ. ಹೆಚ್. (ಬೆಂಗಳೂರು ಜಿಲ್ಲೆ)
- ಶ್ರೀ ರಂಜಿತ್ ಕುಮಾರ್, ಹಾರಾಡಿ (ಉಡುಪಿ ಜಿಲ್ಲೆ)
- ಶ್ರೀ ಲೋಹಿತಕುಮಾರ್ ಬಿ. ಸಿ., ಭದ್ರಾವತಿ (ಶಿವಮೊಗ್ಗ ಜಿಲ್ಲೆ)
- ಕುಮಾರಿ ವಿಭಾ ನಿಧಿ ಶಿವಂ (ಬೆಂಗಳೂರು ಜಿಲ್ಲೆ)
- ಶ್ರೀ ವಿಶ್ವರಾಜ್ ರಾಜಗುರು, ಮಾಳಮಡ್ಡಿ (ಧಾರವಾಡ ಜಿಲ್ಲೆ)
- ಶ್ರೀ ವೇಣು ಬಿ., ಬೊಮ್ಮನಹಳ್ಳಿ (ಚಿಕ್ಕಬಳ್ಳಾಪುರ ಜಿಲ್ಲೆ)
- ಶ್ರೀ ಶರತ್ ಎಂ. ಎನ್., ಭೋಗಾದಿ (ಮೈಸೂರು ಜಿಲ್ಲೆ)